Saturday 4 October 2014

സാക്ഷരം ക്യാമ്പ്

ಸಾಕ್ಷರ ನವೊಲ್ಲಾಸ ಶಿಬಿರವನ್ನು ಮುಖ್ಯ ಶಿಕ್ಷಕ ರಾಮಚಂದ್ರ ಭಟ್ಟ್ ಸರ್ ಉದ್ಗಾಟಿಸಿದರು. ಶ್ರೀಯುತ ರವೀಂದ್ರ ಸರ್
ಅಧ್ಯಕ್ಷತೆ ವಹಿಸಿದರು.ಮನೋಜ್ ಸರ್ ಸ್ವಾಗತಿಸಿದರು
ಅಧ್ಯಾಪಕರಾದ ವಸಂತ,ರವೀಂದ್ರ,ತಾಜುದ್ದೀನ್,ಅಮೀರ್ ಹಾಗೂ ಅಧ್ಯಾಪಿಕೆ ಸರಿತ,ಸುನಂದ, ತಾಹಿರ,ಮೈಮೂನ
ಶಿಬಿರಕ್ಕೆ ನೇತೃತ್ವವನ್ನು ನೀಡಿದರು. ಸುನಿಲ್ ಕುಮಾರ್ ಸರ್ ಹಾಗೂ ಸುಚಿತ್ರ ಟೀಚರು ಮೃಷ್ಟಾನ ಭೊಜನ ವ್ಯವಸ್ಥೆ
ಮಾಡಿ ಶಿಬಿರಾರ್ಥಿಗಳನ್ನು  ಮನಸೆಳೆದರು.





No comments:

Post a Comment