Saturday 15 November 2014

ಬಾಲಸಭೆ

            ನವಂಬರ 14 ಶಿಶು ದಿನ
ಶಿಶು ದಿನ ಪ್ರಯುಕ್ತ ಕುರ್ಚಿಪ್ಪಳ್ಳ ಶಾಲೆಯಲ್ಲಿ ಬಾಲಸಭೆ ದಿನಾಂಕ ೧೪.೧೧.೧೪ ರಂದು ನಡೆಲಾಯಿತು.
ಶ್ರೀಯುತ  ರಾಮಚಂದ್ರ  ಭಟ್ಟ್   ಮುಖ್ಯ ಶಿಕ್ಷಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅದ್ಯಾಪಕ ರವೀಂದ್ರನೆಹರೂರವರ ಕುರಿತು ವಿಷಯ ನಂಡಿಸಿದರು. ಸಾಕ್ಷರ ಮಕ್ಕಳ ವಿಶೇಷ ಬಾಲಸಭೆ ನಡೆಯಿತು. ನೆಹರೂರವರ ಟೊಪ್ಪಿಯ ನರ್ಮಾಣವು ಮಕ್ಕಳ ಮನಸನ್ನು ಪುಳಕಿತಗೊಳಿಸಿತು.

No comments:

Post a Comment